ಕಾಂಗ್ರೆಸ್’ಗೆ ಬಿಗ್ ಶಾಕ್: 'ಕೈ' ಪಕ್ಷವನ್ನು ಬೆಚ್ಚಿ ಬೀಳಿಸುವಂತಿದೆ ಸಿಎಂ ಎಚ್’ಡಿಕೆಯ ಈ ನಿರ್ಧಾರ..!?

18 Oct 2018 10:30 AM |
27396 Report

  ಈಗಾಗಲೇ ದೋಸ್ತಿ ಪಕ್ಷಗಳ ನಡುವೆ ನಡೆಯುತ್ತಿದ್ದ ಅಧಿಕಾರಿಗಳ ವರ್ಗಾವಣೆ ತಿಕ್ಕಾಟ ಈಗ ಮತ್ತಷ್ಟುತೀವ್ರ​ಗೊ​ಳ್ಳು​ವಂತಹ ನಿರ್ಧಾ​ರ​ವನ್ನು ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಕೈಗೊಂಡಿದ್ದಾರೆ.

ಒಂದು ಸಲ ಅಧಿ​ಕಾ​ರಿ​ಯೊ​ಬ್ಬ​ರನ್ನು ಮುಖ್ಯ​ಮಂತ್ರಿ ವರ್ಗಾ​ವಣೆ ಮಾಡಿ​ದರೆ ಆ ಅಧಿಕಾರಿ ಮಾತೃ ಇಲಾ​ಖೆಯ ಮರುಸ್ಥಳಕ್ಕೆ ಯಾವುದೆ ಆದೇಶದ ಹಂಗಿ​ಲ್ಲದೇ ವರ್ಗಾ​ವ​ಣೆ​ಯಾದ ಹುದ್ದೆ​ಯನ್ನು ವಹಿ​ಸಿ​ಕೊ​ಳ್ಳಬ​ಹು​ದಾಗಿದೆ. ಮುಖ್ಯ​ಮಂತ್ರಿ​ಯ​ವ​ರಿಗೆ ಇಂತ​ಹ​ದ್ದೊಂದು ಪರ​ಮಾ​ಧಿ​ಕಾ​ರ​ವನ್ನು ನೀಡು​ವ ಸುತ್ತೋ​ಲೆ​ಯನ್ನು ಮಂಗ​ಳ​ವಾರ ರಾಜ್ಯ ಸರ್ಕಾರವು ಹೊರ​ಡಿ​ಸಿದೆ. ಮುಖ್ಯ​ಮಂತ್ರಿ​ಯ​ವರು ಇನ್ನು ಮುಂದೆ ಯಾರನ್ನೇ ವರ್ಗಾವಣೆ ಮಾಡಿ ಆದೇಶಿಸಿದರೂ ಅಂತಹ ಅಧಿಕಾರಿ ನೇರವಾಗಿ ವ​ರ್ಕ್ ರಿಪೋ​ರ್ಟ್‌ ಮಾಡಿಕೊಳ್ಳಬಹುದು. ಇದಕ್ಕೆ ಮಾತೃ ಇಲಾಖೆಯಿಂದ ಮರುಸ್ಥಳ ನಿಯುಕ್ತಿ ಆದೇಶ ಪಡೆಯುವ ಅಗತ್ಯವಿಲ್ಲ ಎಂದು ಸುತ್ತೋಲೆ ಹೊರ​ಡಿ​ಸ​ಲಾ​ಗಿ​ದೆ. ಇದರಿಂದ ಕಾಂಗ್ರೆಸ್ ಪಕ್ಷದವರು ಕೆಂಡಾಮಂಡಲ ಆಗಿದ್ದಾರೆ.

Edited By

hdk fans

Reported By

hdk fans

Comments