ಹಾಲಿ ಮತ್ತು ಮಾಜಿ ಮಖ್ಯಮಂತ್ರಿಗಳ ನಡುವೆ ಬಿಗ್ ಫೈಟ್...!!

06 Oct 2018 11:00 AM |
1145 Report

2013 ರಲ್ಲಿ ನಡೆದ ವಿಧಾನ ಸಭೆ ಚುನಾವಣೆ ಸಮಯದಲ್ಲಿ ಮೈಸೂರಿನಲ್ಲಿ ನಡೆದ ಗಲಾಟೆಯ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಮಗ ರಾಕೇಶ್ ವಿರುದ್ಧ ದೂರು ದಾಖಲಾಗಿತ್ತು.

ಸಿದ್ದರಾಮಯ್ಯನವರು ಗೆದ್ದು ಮುಖ್ಯಮಂತ್ರಿಯಾದ ನಂತರ ಆ ಅಧಿಕಾರಿಯನ್ನ ವರ್ಗಾವಣೆ ಮಾಡಲಾಗಿತ್ತು. ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಯಾದ ನಂತರ ಅದೇ ಅಧಿಕಾರಿಯನ್ನು ಎಸಿಪಿ ಯಾಗಿ ಮೈಸೂರಿಗೆ ವರ್ಗಾವಣೆ ಮಾಡಲಾಗಿದೆ, ಆ ಅಧಿಕಾರಿಗೆ ಕಳೆದ ವಾರವಷ್ಟೇ ಸಂಘಟನೆಯೊಂದರಿಂದ್ದ ಸನ್ಮಾನ ಮಾಡಲಾಗಿತ್ತು, ಇದನ್ನು ನೋಡಿದ್ದ ಸಿದ್ದರಾಮಯ್ಯನವರು ಪರಮೇಶ್ವರನ್ನು ತರಾಟೆಗೆ ತೆಗೆದುಕೊಂಡ್ದಿದರು, ಆ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಎಚ್ ಡಿ ಕೆ ಯವರ ಬಳಿ ಬಂದು ಕೇಳಿದ್ದರು ಇದನ್ನು ನಿರಾಕರಿಸಿದ ಕುಮಾರಸ್ವಾಮಿ ಪರಮೇಶ್ವರರನ್ನು ವಾಪಾಸ್ ಕಳಿಸಿದ್ದು ಇದರಿಂದ ಮಾಜಿ ಮತ್ತು ಹಾಲಿಗಳ ನಡುವೆ ಬಿಗ್ಗ್ ಫೈಟ್ ಶುರುವಾಗಿದೆ.

Edited By

hdk fans

Reported By

hdk fans

Comments