ಅಜಾತ ಶತ್ರುವಿಗೆ ಕಾವ್ಯ ನಮನ

20 Sep 2018 7:32 AM |
332 Report

ದೊಡ್ಡಬಳ್ಳಾಪುರ ತಾಲ್ಲೂಕಿನ ನಮೋ ಸೇನೆ ಹಾಗೂ ಶ್ರೀ ಅಟಲ್ ಬಿಹಾರಿ ವಾಜಪೇಯಿ ಶ್ರದ್ಧಾಂಜಲಿ ಸಮಿತಿ ವತಿಯಿಂದ ಭಾರತ ದೇಶದ ರಾಜಕೀಯ ಧೃವತಾರೆ, ಕವಿ ಅಟಲ್ ಬಿಹಾರಿ ವಾಜಪೇಯಿ ಯವರ ವ್ಯಕ್ತಿತ್ವಕ್ಕೆ ಕಾವ್ಯರೂಪದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ದಿನಾಂಕ 21-9-2018 ರ ಶುಕ್ರವಾರ ಬೆಳಿಗ್ಗೆ 11 ಘಂಟೆಗೆ ನಗರದ ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿರುವ ಕನ್ನಡ ಜಾಗೃತ ಭವನದಲ್ಲಿ ಆಯೋಜಿಸಲಾಗಿದೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾವು ಕಂಡಂತೆ ವಾಜಪೇಯಿ ಕುರಿತು ರಚಿಸಿದ ಕಾವ್ಯವನ್ನು ವಾಚಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಕೆಂಪೇಗೌಡ- 9886685458 ಶ್ರೀಮತಿ ವತ್ಸಲ- 8095064864

Edited By

Ramesh

Reported By

Ramesh

Comments