Report Abuse
Are you sure you want to report this news ? Please tell us why ?
ಎಲೇರಾಂಪುರ ಮಠದ ಹನುಮಂತನಾಥಸ್ವಾಮೀಜಿಯಿಂದ ಆಶೀರ್ವಾದ
 
                    
					
                    
                        10 Sep 2018 7:42 PM | 
                        
					
                    
                            
                                 1822                            
                            
							                            
                                                                 Report
                                                            
							                        
                    ಕೊರಟಗೆರೆ ತಾಲೂಕಿನ ಎಲೆರಾಂಪುರಲ್ಲಿರುವ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಹನುಮಂತನಾಥಸ್ವಾಜೀಯವರಿಂದ ತುಮಕೂರು ನಗರಪಾಲಿಕೆ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಗಿರಿಜಾ ಧನ್ಯಕುಮಾರ್ ಭೇಟಿ ನೀಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನ್ಯಕುಮಾರ್, ಕಾರ್ಯದರ್ಶಿ ಶ್ರೀಧರ್, ಮಹಿಳಾ ಘಟಕ ಅಧ್ಯಕ್ಷೆ ರಾಧ ಇದ್ದರು.
 
							 
							 
							 
							 
						 
						 
						 
						



 
								 
								 
								 
								 
								 
								 
								 
								 
								 
								
Comments