ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಸಮಿತಿಯಿಂದ ಒಂದು ಮನವಿ.....

31 Aug 2018 8:30 AM |
774 Report

ದೊಡ್ಡಬಳ್ಳಾಪುರ ನಗರದ ಡಿ’ಕ್ರಾಸ್, ಅರ್ಕಾವತಿ ಬಡಾವಣೆ, ರೈಲ್ವೆ ಗೇಟ್ ಹತ್ತಿರ ಇರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯವರಿಗೆ ಒಂದು ರಥವನ್ನು ನಿರ್ಮಿಸಲಾಗುತ್ತಿದೆ, ಈ ಕಾರ್ಯ ಈಗಾಗಲೇ ಚಾಲನೆಯಲ್ಲಿದೆ, ಈ ರಥ ನಿರ್ಮಾಣ ಕಾರ್ಯದಲ್ಲಿ ಇನ್ನೂ ಹಲವಾರು ಕೆಲಸಗಳಾಗಬೇಕಾಗಿರುವುದರಿಂದ ಸಾಕಷ್ಟು ಹಣದ ಅವಶ್ಯಕತೆ ಇದೆ. ಸಹಾಯ ಮಾಡಲಿಚ್ಚಿಸುವ ಭಕ್ತಾದಿಗಳು ಧನ ಸಹಾಯ ನೀಡುವುದರೊಂದಿಗೆ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬೇಕೆಂದು ಕೋರಲಾಗಿದೆ. ಹಣ ಸಹಾಯ ನೀಡುವವರು ದೇವಸ್ಥಾನದ ಅರ್ಚಕರನ್ನು ಸಂಪರ್ಕಿಸಿ: 9535658866

Edited By

Ramesh

Reported By

Ramesh

Comments