ದೇವಾಂಗಪೇಟೆಯಲ್ಲಿ ನಗರ ನಗರಸಭಾಧ್ಯಕ್ಷ ತ.ನ. ಪ್ರಭುದೇವ್ ಮತಯಾಚನೆ

15 Jun 2018 5:03 AM |
326 Report

ದೊಡ್ಡಬಳ್ಳಾಪುರ ನಗರಸಭಾ 22ನೇ ವಾರ್ಡ್ ಹೇಮಾವತಿಪೇಟೆಯ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್.ಎ.ಭಾಸ್ಕರ್ ಪರವಾಗಿ ಈ ದಿನ ಹೇಮಾವತಿಪೇಟೆಯಲ್ಲಿ ಮತದಾರರನ್ನು ಓಲೈಸಲು ನಗರಸಭೆ ಅಧ್ಯಕ್ಷರಾದ ತ.ನ.ಪ್ರಭುದೇವ್ ವಾರ್ಡಿನ ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು. ನಗರಸಭಾ ಸದಸ್ಯ ಮಲ್ಲೇಶ್, ಶಿವಕುಮಾರ್ ಮುಖಂಡರಾದ ರೇವಂತ್, ರಾಜಣ್ಣ, ವಿಜಯಕುಮಾರ್ ಮತ್ತು ಅಭಿಮಾನಿಗಳು ಜೊತೆಯಲ್ಲಿದ್ದರು.

Edited By

Ramesh

Reported By

Ramesh

Comments