ಬಿಜೆಪಿ ಮತ್ತು ಜೆಡಿಎಸ್ ತೊರೆದು ಕೆಪಿಸಿಸಿ ಅಧ್ಯಕ್ಷ ಪರಂ ನೇತೃತ್ವದಲ್ಲಿ ಕಾಂಗ್ರೇಸ್ ಗೆ ಸೇರ್ಪಡೆ

20 Apr 2018 4:54 PM |
434 Report

ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕತೊಟ್ಲುಕೆರೆ ಬಿಜೆಪಿಯ ಮಾಜಿ ತಾ.ಪಂ ಸದಸ್ಯ ಸಿದ್ದಯ್ಯ ಮತ್ತು ಜೆಡಿಎಸ್ ನ ಮುಖಂಡರಾದ ಚಂದ್ರಣ್ಣ, ಶ್ರೀನಿವಾಸ್, ಮಂಜಣ್ಣ, ಕಾಂತರಾಜು, ರಘುರಾಮ್, ಲೋಕೇಶ್, ಮುಭಾರಕ್, ಜಬ್ಬರ್ ಸಾಬ್, ಸೇರಿದಂತೆ ಇತರರು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೇಸ್ ಗೆ ಸೇರ್ಪಡೆಗೊಂಡರು, ಈ ಸಂದರ್ಭದಲ್ಲಿ ಸಂಸದ ಎಸ್.ಪಿ ಮುದ್ದಹನುಮೇಗೌಡ, ಮುಖಂಡರಾದ ವಾಲೆ ಚಂದ್ರಯ್ಯ, ಮಾರುತಿ,ಭರತ್, ಮಂಜುನಾಥ್ , ಆನಂದ್ ಸೇರಿದಂತೆ ಇತರರು ಇದ್ದರು.

Edited By

Raghavendra D.M

Reported By

Raghavendra D.M

Comments