ಪಾನಕ-ಮಜ್ಜಿಗೆ -ಹೆಸರು ಬೇಳೆ ವಿತರಣೆ

01 Apr 2018 7:17 PM |
650 Report

ಕೊರಟಗೆರೆ ಪಟ್ಟಣದ ಖಾಸಗೀ ಬಸ್ ನಿಲ್ದಾಣದಲ್ಲಿ ಡಾ. ಶಿವಕುಮಾರಸ್ವಾಮೀಜಿಯವರು 111 ನೇ ಹುಟ್ಟುಹಬ್ಬದ ಅಂಗವಾಗಿ ಸಾರ್ವಜನಿಕರಿಗೆ ಪಾನಕ,ಹೆಸರು ಬೇಳೆ ವಿತರಿಸಲಾಯಿತು, ಈ ಸಂದರ್ಭದಲ್ಲಿ ಮುಖಂಡರಾದ ಡೇರಿ ಸದಾಶಿವಯ್ಯ,ಕೆ.ಎಂ ಸುರೇಶ್, ಕೆ.ಆರ್ ಕಿರಣ್ ಸೇರಿದಂತೆ ಇತರರು ಇದ್ದರು.

Edited By

Raghavendra D.M

Reported By

Raghavendra D.M

Comments