22 ರ ಗುರುವಾರ ಇಂದಿರಾ ಕ್ಯಾಂಟೀನ್ ಮತ್ತು ಜಿಲ್ಲಾಧಿಕಾರಿಗಳ ಕಛೇರಿ ಉದ್ಘಾಟನೆ ಮುಖ್ಯಮಂತ್ರಿಗಳಿಂದ

19 Mar 2018 4:26 PM |
573 Report

ದೊಡ್ಡಬಳ್ಳಾಪುರ ನಗರದ ಹಳೇಬಸ್ ನಿಲ್ದಾಣದ ಪಶುವೈಧ್ಯಶಾಲೆ ಪಕ್ಕದಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್ ಪ್ರಾರಂಭೋತ್ಸವ ಹಾಗೂ ನಗರದ ಹೊರಭಾಗದ ಚಪ್ಪರದ ಕಲ್ಲಿನ ಹತ್ತಿರ ನೂತನವಾಗಿ ನಿರ್ಮಿಸಿರುವ ಜಿಲ್ಲಾಧಿಕಾರಿಗಳ ಕಛೇರಿಯ ಉಧ್ಘಾಟನೆಯನ್ನು ದಿನಾಂಕ 22ನೇ ಮಾರ್ಚ್ 2018ರ ಗುರುವಾರದಂದು ಮುಖ್ಯಮಂತ್ರಿ ಸಿದ್ದಾರಾಮಯ್ಯನವರು ನೆರವೇರಿಸಲಿದ್ದಾರೆ, ಶಾಸಕರಾದ ಶ್ರೀ ಟಿ. ವೆಂಕಟರಮಣಯ್ಯ ಮತ್ತು ಬೆಂ.ಗ್ರಾಮಾಂತರ ಜಿಲ್ಲೆಗೆ ಸೇರಿದ ನೆಲಮಂಗಲ, ದೇವನಹಳ್ಳಿ, ಹೊಸಪೇಟೆಯ ಶಾಸಕರು ಹಾಜರಿರಲಿದ್ದಾರೆ.

Edited By

Ramesh

Reported By

Ramesh

Comments