ಇ-ಖಾತೆ ಕಠಿಣ ಕ್ರಮ ಸರಳಗೊಳಿಸಲು ಸದಸ್ಯ ಕೆಂಪರಾಜು ಮನವಿ

16 Mar 2018 2:06 PM |
287 Report

ನೂತನ ಆಯುಕ್ತರು ಇ-ಖಾತೆ ಮಾಡಿಸಲು ಕಠಿಣ ನಿಯಮ ಪಾಲಿಸುತ್ತಿದ್ದಾರೆ, ಅಕ್ರಮ ಖಾತೆ ತಡೆಯಲು ಅವರ ಕ್ರಮ ಪ್ರಶಂಸನೀಯವಾದರೂ ಸಾರ್ವಜನಿಕರಿಗೆ ಅದರಿಂದ ತೊಂದರೆಯಾಗುತ್ತಿದ್ದು, ತಪ್ಪು ಸಂದೇಶ ರವಾನೆಯಾಗುತ್ತಿದೆ. ನಗರದ ವ್ಯಾಪ್ತಿಯ ಶೇ. 80 ಮಂದಿಗೆ ಮೂಲ ದಾಖಲೆಗಳೇ ಇಲ್ಲ, ಆದ್ದರಿಂದ ಇ-ಖಾತೆಯ ವಿಧಾನ ಸರಳವಾಗಿಸ ಬೇಕು ಎಂದು ಕೆಂಪರಾಜು ಮನವಿ ಮಾಡಿದರು.

Edited By

Ramesh

Reported By

Ramesh

Comments