ನಗರದ ರಸ್ತೆಗಳಿಗೆ ಜರ್ಮನ್ ತಂತ್ರಜ್ಞಾನದಿಂದ ದೊರೆಯುವುದಾ ಮುಕ್ತಿ ಭಾಗ್ಯ?

15 Feb 2018 6:04 AM |
958 Report

ದೊಡ್ಡಬಳ್ಳಾಪುರ ನಗರದಲ್ಲಿ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಜರ್ಮನ್ ತಂತ್ರಜ್ಞಾನವನ್ನು ಉಪಯೋಗಿಸಿ ಪರೀಕ್ಷಿಸುತ್ತಿರುವುದು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀ ತ.ನ.ಪ್ರಭುದೇವರವರು, ನಗರಸಭೆ ಉಪಾಧ್ಯಕ್ಷ ರಾದ ಶ್ರೀಮತಿ ಜಯಲಕ್ಷ್ಮಿ ರವರು, ನಗರಸಭಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಹೆಚ್.ಎಸ್. ಶಿವಶಂಕರ್, ನಗರಸಭೆ ಸದಸ್ಯರಾದ ಕೆ.ಹೆಚ್.ವೆಂಕಟರಾಜು, ಪ್ರಕಾಶ್, ಶ್ರೀಮತಿ ಮಮತಾ ನಾರಾಯಣಸ್ವಾಮಿ ಮತ್ತು ನಗರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Edited By

Ramesh

Reported By

Ramesh

Comments