ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶ್ರೀ ಬಿ. ಮುನೇಗೌಡ ನೇತೃತ್ವದಲ್ಲಿ ಅಲ್ಪಸಂಖ್ಯಾತ ಮುಖಂಡರ, ಕಾರ್ಯಕರ್ತರ ಸಭೆ

08 Feb 2018 3:56 PM |
269 Report

ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ಬಿ. ಮುನೇಗೌಡ ರವರವರ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ತಾ||ಜೆಡಿಎಸ್ ಅಲ್ಪ ಸಂಖ್ಯಾತ ಮುಖಂಡರ, ಕಾರ್ಯ ಕರ್ತರ, ಪದಾಧಿಕಾರಿಗಳ ಸಭೆ ನೆಡೆಯಿತು, ಸಬೆಯಲ್ಲಿ ನಗರಸಭಾ ಸದಸ್ಯರಾದ ಕೆಂಪರಾಜು, ಅನಸೂಯಮ್ಮ, ಶಿವಕುಮಾರ್, ಹಲವಾರು ಸ್ಥಳೀಯ ಮುಖಂಡರುಗಳು ಭಾಗವಹಿಸಿದ್ದರು

Edited By

Ramesh

Reported By

Ramesh

Comments