ನವಗ್ರಹ ಲಕ್ಷ್ಮೀಶ್ವರಿ ಮಠದ ಪೀಠಾದ್ಯಕ್ಷ ನಾಗೇಂದ್ರಸ್ವಾಮೀಯವರಿಗೆ: ಗೌರವ ಡಾಕ್ಟರೇಟ್

20 Dec 2017 7:26 PM |
652 Report

ಕೊರಟಗೆರೆ ತಾಲೂಕಿನ ಹನುಮಂತಪುರದ ನವಗ್ರಹ ಲಕ್ಷ್ಮೀಶ್ವರಿ ಮಠದ ಪೀಠಾದ್ಯಕ್ಷ ನಾಗೇಂದ್ರಸ್ವಾಮೀಯವರಿಗೆ ಮೈಸೂರಿನ ಇಂಡಿಯನ್ ಸ್ಪಿರಿಚುಯಲ್ ಪೀಸ್ ಅಂಡ್ ಎಜುಕೇಶನ್ ಯುನಿವರ್ಸಿಟಿಯಿಂದ ಧಾಮರ್ಿ ಕ್ಷೇತ್ರ, ಸಮಾಜಿಕ ಕ್ಷೇತ್ರ, ಅಸ್ಟ್ರೋಲಜಿ,ವಾಸ್ತು ಸಾಧನೆಗಾಗಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಕೊರಟಗೆರೆ ತಾಲೂಕಿನ ಹನುಮಂತಪುರದ ನವಗ್ರಹ ಲಕ್ಷ್ಮೀಶ್ವರಿ ಮಠದ ಪೀಠಾದ್ಯಕ್ಷ ನಾಗೇಂದ್ರಸ್ವಾಮೀಯವರಿಗೆ ಮೈಸೂರಿನ ಇಂಡಿಯನ್ ಸ್ಪಿರಿಚುಯಲ್ ಪೀಸ್ ಅಂಡ್ ಎಜುಕೇಶನ್ ಯುನಿವರ್ಸಿಟಿಯಿಂದ ಧಾಮರ್ಿ ಕ್ಷೇತ್ರ, ಸಮಾಜಿಕ ಕ್ಷೇತ್ರ, ಅಸ್ಟ್ರೋಲಜಿ,ವಾಸ್ತು ಸಾಧನೆಗಾಗಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 

REPORTED/ EDITED BY RAGHAVENDRA D.M

Edited By

Raghavendra D.M

Reported By

Raghavendra D.M

Comments