ಯಶಸ್ವಿಯಾಗಿ ಮುಗಿದ ೨೨ನೇ ವರ್ಷದ ಘಾಟಿ ನಡಿಗೆ ಆರೋಗ್ಯದೆಡೆಗೆ ಪಾದಯಾತ್ರೆ ಕಾರ್ಯಕ್ರಮ

17 Dec 2017 11:15 AM |
394 Report

ದೊಡ್ಡಬಳ್ಳಾಪುರದಿಂದ ಘಾಟಿಕ್ಷೇತ್ರಕ್ಕೆ ಡಿಸೆಂಬರ್ 17 ರ ಭಾನುವಾರ ಬೆಳಿಗ್ಗೆ ನಾಗದಳ ಮತ್ತು ಶ್ರೀ ಮಾರುತಿ ವ್ಯಾಯಾಮಶಾಲೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆ ಕಾರ್ಯಕ್ರಮ ಕೊಂಗಾಡಿಯಪ್ಪ ಮುಖ್ಯರಸ್ತೆಯ ನೇಯ್ಗೆಯವರ ಬೀದಿ ಪಾಠಶಾಲೆ ಬಳಿಯಿಂದ ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಪಾದಯಾತ್ರೆ ಪ್ರಾರಂಭವಾಯಿತು. ಮಾರುತಿ ವ್ಯಾಯಾಮ ಶಾಲೆ, ನಾಗದಳ ಸದಸ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಸ್ವಾಮಿಯವರ ದರ್ಶನ ಪಡೆಯುವುದರೊಂದಿಗೆ ಯಶಸ್ವಿಯಾಗಿ ೨೨ನೇ ವರ್ಷದ ಘಾಟಿ ನಡಿಗೆ ಆರೋಗ್ಯದೆಡೆಗೆ ಪಾದಯಾತ್ರೆ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.

Edited By

Ramesh

Reported By

Ramesh

Comments