ಬಿಬಿಎಂಪಿ ವಾರ್ಡ್ ಗಳಲ್ಲಿ ನೆಡದ ಕಾಮಗಾರಿ ಕೆಲಸಗಳು ಹಾಗೂ ಕೆರೆ ಅಭಿವೃದ್ದಿ ವೀಕ್ಷಣಾ ಕಾರ್ಯಕ್ರಮ

15 Dec 2017 1:00 PM |
528 Report

ಬೆಂಗಳೂರು ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ವಾರ್ಡ್ ಗಳಲ್ಲಿ ನೆಡದ ಕಾಮಗಾರಿ ಕೆಲಸಗಳು ಹಾಗೂ ಕೆರೆ ಅಭಿವೃದ್ದಿ ವೀಕ್ಷಣಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ಬೆಂ.ನಗರ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್ ಹಾಗೂ ಬೆಂ.ಗ್ರಾಮಾಂತರ ಸಂಸದ ಡಿ ಕೆ ಸುರೇಶ್ಅಣ್ಣ , ಬಿಬಿಎಂಪಿ ಮೇಯರ್ ಸಂಪತ್ ರಾಜ್ ಮತ್ತು ವಿನೋದ್ ಕುಮಾರ್, ಬಾಮುಲ್ ಮಾಜಿ ಅಧ್ಯಕ್ಷರಾದ ಆರ್ ಕೆ ರಮೇಶ್ ಮತ್ತು ಇತರೆ ಪ್ರಮುಖ ಮುಖಂಡರು ಹಾಜರಿದ್ದರು .

Edited By

Admin Admin

Reported By

Admin Admin

Comments