ಶ್ರೀ ಅಭಯ ಆಂಜನೇಯಸ್ವಾಮಿ ನೂತನ ಸ್ಥಿರಬಿಂಬ, ವಿಮಾನಕಳಶ ಹಾಗೂ ಧ್ವಜಸ್ಥಂಬ ಪ್ರತಿಸ್ಠಾಪನಾ ಮಹೋತ್ಸವ

21 Nov 2017 8:07 AM |
500 Report

ದಿನಾಂಕ ೧-೧೨-೨೦೧೭ನೇ ಶುಕ್ರವಾರದಂದು ನಗರದ ಅರಳುಮಲ್ಲಿಗೆ ರಸ್ತೆಯಲ್ಲಿ ವಾಕಿಂಗ್ ತಂಡದವರಿಂದ ನೂತನವಾಗಿ ನಿರ್ಮಿಸಿರುವ ಶ್ರೀ ಅಭಯ ಆಂಜನೇಯಸ್ವಾಮಿಯವರ ದೇವಾಲಯದಲ್ಲಿ ಸ್ವಾಮಿಯವರಿಗೆ ಪ್ರಾಣ ಪ್ತತಿಸ್ಠಾಪನೆ ನೆಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ದಿನಾಂಕ ೩೦-೧೧-೧೭ರಂದು ಪುಣ್ಯಾಹ, ಕಳಶ ಪ್ರತಿಸ್ಠೆ, ಅಂಕುರಾರ್ಪಣೆ ಹಾಗೂ ಸಂಜೆ ೪ಕ್ಕೆ ಧ್ವಜಸ್ಥಂಭ ಪ್ರತಿಸ್ಠೆ, ಶಾಂತಿಹೋಮ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.

೧-೧೨-೧೭ ರಂದು ಬೆಳಿಗ್ಗೆ ೬ಕ್ಕೆ ನವಗ್ರಹಾರಾಧನೆ,ಮೂರ್ತಿಹೋಮ ಪ್ರಾಣಪ್ರತಿಸ್ಠೆ, ಪಂಚಾಂಮೃತಾಭಿಷೇಕ, ಮಹಾನೈವೇದ್ಯ ಮತ್ತು ಮಂಗಳಾರತಿ ನಡೆಯಲಿದೆ.  ಮದ್ಯಾನ್ಹ ೧ ಘಂಟೆಗೆ ಪರಮಪೂಜ್ಯ ಶ್ರೀ ದಿವ್ಯಜ್ಞಾನಾನಂದ ಸ್ವಾಮಿಗಳಿಂದ ಪ್ರವಚನ ಏರ್ಪಡಿಸಲಾಗಿದೆ.  

ಹೆಚ್ಚಿನ ಮಾಹಿತಿಗೆ ಬಿ.ಜಿ.ಶ್ರೀನಿವಾಸ್ ೯೦೩೬೬೬೬೯೯೪, ಬಿ.ಎನ್. ಗುರು ೯೮೮೬೦೫೨೯೮೮, ಬಿ.ವಿ.ಲಕ್ಷ್ಮಿನಾರಾಯಣ್ ೯೯೧೬೩೧೯೦೫೫ ಸಂಪರ್ಕಿಸಲು ಕೋರಲಾಗಿದೆ.

Edited By

Ramesh

Reported By

Ramesh

Comments