ಬಯಲಾಯಿತು ಜೆಡಿಎಸ್ ಬಂಡಾಯ ಶಾಸಕನ ಬಂಡವಾಳ..!!

13 Nov 2017 12:52 PM |
9191 Report

ಜೆಡಿಎಸ್ ನ ಬಂಡಾಯ ಶಾಸಕನ ಮಾತು ಕೇಳಿ ಮೋಸ ಹೋಗ್ಬೇಡಿ . ಬಣ್ಣದ ಮಾತುಗಳನ್ನು ಆದಿ ಯಾಮಾರಿಸ್ತಾರೆ ಈ ಬಂಡಾಯ ಶಾಸಕ. ಫ್ರಾಡ್ ಕಂಪನಿ ಪರ  ಜಡಿಎಸ್ ಬಂಡಾಯ ಶಾಸಕ ಕ್ಯಾಂಪೇನ್. ಆಬಿಡೆಂಟ್ ಕಂಪನಿ ಪರ ಶ್ರೀನಿವಾಸ್ ಮೂರ್ತಿ ಬ್ಯಾಟಿಂಗ್.

ಈ ಕಂಪನಿಯಲ್ಲಿ ದುಡ್ಡು ಹಾಕಿ ನಿಮಗೆ ಮೋಸ ಆಗಲ್ಲ. ನನ್ನ ಕ್ಷೇತ್ರದಲ್ಲೇ  ಈ  ಕಂಪನಿಇದೆ. ಒನರ್ ಎಲ್ಲೂ   ಓಡಿ  ಹೋಗಲ್ಲ  ಫ್ರಾಡ್ ಕಂಪನಿಯ ಮಾಲೀಕನಿಂದ  ಸನ್ಮಾನ ಸ್ವೀಕರಿಸಿ ಅಖಂಡ ಶ್ರೀನಿವಾಸ್ ಮೂರ್ತಿ ಭರ್ಜರಿ ಮಾತು. ಕಂಪನಿ  ಅಕೌಂಟ್  ಸಿಝ್ ಆಗಿದ್ರು ಶಾಸಕರಿಂದ ವಕಾಲತ್ತು. ಕಂಪನಿಯ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಶ್ರೀನಿವಾಸ್ ಮೂರ್ತಿಏನು ವಂಚನೆಯಾಗಿಲ್ಲ , ಎಲ್ಲ ತಪ್ಪು ಮಾಹಿತಿ ಅಂತ ಹೇಳಿದ್ರು , ಆಗಿದ್ರೆ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದೆ ಸುಳ್ಳಾ ? ವಂಚನೆ ಸಾಭೀತಾದರೆ  ಜನರಿಗೆ 500 ಕೋಟಿ ವಂಚನೆಯಾಗಿದೆ ಅದನ್ನು ಶಾಸಕರು ನೀಡ್ತಾರಾ? ಎಂಬ ಪ್ರಶ್ನೆ ಮೂಡುತ್ತಿದೆ.       

Edited By

hdk fans

Reported By

hdk fans

Comments