ಬೆಳಗಾವಿ ಕಾಂಗ್ರೆಸ್ ಸಮಾವೇಶದಲ್ಲಿ ರೈತರ ಕುರಿತು ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್

17 Oct 2017 6:27 PM |
593 Report

ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ರೈತರ ಬದುಕು ಅಮೂಲ್ಯವಾದದ್ದು , ನಿಮಗೋಸ್ಕರ ಈ ಸರ್ಕಾರ ಎಲ್ಲಾ ತರಹದ ಸೇವೆ ಮಾಡಲು ಸಿದ್ಧವಾಗಿದ್ದೇವೆ. ನಮಗೆ ಗೊತ್ತು ರೈತರಿಗೆ ಸಂಬಳವಿಲ್ಲ, ಪ್ರಮೋಷನ್ ಇಲ್ಲ , ರೈತರಿಗೆ ಪಿoಚೂಣಿ ಬರುವುದಿಲ್ಲ , ರೈತರಿಗೆ ಲಂಚವಿಲ್ಲ , ರೈತರಿಗೆ ರಿಟೈಡ್ಮೆಂಟ್ ಇಲ್ಲ , ಇಂತಹ ಸಂದರ್ಭದಲ್ಲಿ ರೈತನನ್ನು ಉಳಿಸಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

Edited By

dks fans

Reported By

dks fans

Comments