Report Abuse
Are you sure you want to report this news ? Please tell us why ?
ದಾಸರಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಮುನಿರಾಜುಗೆ ಸಡ್ಡು ಹೊಡೆಯಲು ಗೌಡರು ಪ್ಲಾನ್
09 Oct 2017 5:16 PM |
2156
Report
ದಾಸರಹಳ್ಳಿ ಕ್ಷೇತ್ರದ ಮುಖಂಡರಾದ ಮಂಜುನಾಥ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ದೇವೇಗೌಡರು….
ಮಂಜುನಾಥ್ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಈ ಮೂಲಕ ಬಿಜೆಪಿ ಶಾಸಕ ಮುನಿರಾಜು ಹಾಗೂ ಬಿಎಲ್ ಶಂಕರ್ ಇಬ್ಬರಿಗೂ ಶಾಕ್ ನೀಡಿರುವ ದೇವೇಗೌಡರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಜೆಡಿಎಸ್ ಈ ಬಾರಿ ಗೆಲುವು ಸಾಧಿಸುವುದು ಬಲು ಸುಲಭವಾಗಿದೆ.
Edited By
Suresh M
Reported By
hdk fans
Sponsored AdS
Join H D Kumaraswamy Group
ಹೆಚ್ ಡಿ ಕೆ ಮತ್ತು ಜೆ ಡಿ ಯಸ್ ಸುದ್ದಿಗಳಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ. ಧನ್ಯವಾದಗಳು




Comments