ವನ ಮಹೋತ್ಸವ 2017 - "ನೀರಿಗಾಗಿ ಅರಣ್ಯ" ಯೋಜನೆ ಉದ್ಘಾಟಿಸಿದ ಸಿದ್ದರಾಮಯ್ಯ

10 Jul 2017 11:41 AM |
605 Report

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ, ಶೇಷಾದ್ರಿ ರಸ್ತೆ, ಗಾಂಧಿನಗರ ಇಲ್ಲಿ ಏರ್ಪಡಿಸಿರುವ ವನ ಮಹೋತ್ಸವ 2017 - "ನೀರಿಗಾಗಿ ಅರಣ್ಯ" ಯೋಜನೆಯಡಿಯಲ್ಲಿ ರಾಜ್ಯಾದ್ಯಂತ ಬೃಹತ್ ಗಿಡ ನೆಡುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

Edited By

madhu mukesh

Reported By

congress admin

Comments