ಸಿದ್ದರಾಮಯ್ಯರವರಿಗೆ ಅಭಿನಂದನಾ ಸಮಾರಂಭ

08 Jun 2017 3:27 PM |
701 Report

ಸಿದ್ದರಾಮಯ್ಯರವರಿಗೆ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಅಭಿನಂದನಾ ಸಮಾರಂಭ

ಇಡೀ ದೇಶದಲ್ಲಿ ಸರ್ವರನ್ನು ಸಮಾನಾಂತರವಾಗಿ ಕಾಣುವ ಮುಖ್ಯಮಂತ್ರಿ ಅಂಥ ಇದ್ದರೆ ಅದು ಸಿದ್ದು ಗೌಡ್ರು ಮಾತ್ರ.

ಈ ಕಾರಣಕ್ಕಾಗಿಯೇ ಜೂನ್ 14ರಂದು ವೀರಶೈವ ಸಮಾಜದವರು ಸಿಎಂ ಅಭಿನಂದನಾ ಸಮಾರಂಭ ಮಾಡಲು ತೀರ್ಮಾನಿಸಿದ್ದಾರೆ

Edited By

madhu mukesh

Reported By

congress admin

Comments