ಯಡಿಯೂರಪ್ಪ, ಕುಮಾರಸ್ವಾಮಿಗೆ ಸಿದ್ದರಾಮಯ್ಯ ಪ್ರಶ್ನೆ

27 May 2017 12:49 PM |
643 Report

ಮತ್ತೊಮ್ಮೆ ಸಿದ್ದರಾಮಯ್ಯ

ಮಳೆಗಾಲದಲ್ಲಿ ಮಳೆಗಾಗಿ ಪೂಜೆ ಮಾಡುವುದು ಕುಮಾರಸ್ವಾಮಿ ಸಿದ್ಧಾಂತ !

ಮಳೆಗಾಲದಲ್ಲಿ ಬರಗಾಲದ ವೀಕ್ಷಣಾ ಮಾಡುವುದು ಯಡಿಯೂರಪ್ಪ ಸಿದ್ಧಾಂತ !

ಬರಗಾಲದಲ್ಲಿ ಅನ್ನಭಾಗ್ಯ ಕೊಟ್ಟು ,ಮಳೆಗಾಲದಲ್ಲಿ ರೈತರಿಗೆ ಬೆಳೆ ಬೆಳೆಯಲು ಬೀಜ, ಗೊಬ್ಬರ ಕೊಡುವುದು ಸಿದ್ಧಾಂತ

ಯಾರ ಸಿದ್ಧಾಂತ ನಿಮಗೆ ಬೇಕು ??

Edited By

congress admin

Reported By

congress admin

Comments