ರಕ್ಷಣಾ ಸಚಿವರಿಗೆ ಕ್ಷಮೆ ಕೇಳಿದ ಹೆಚ್ ಡಿ ಕೆ

27 Aug 2018 3:57 PM | Politics
1702 Report

ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಗೌರವಾನ್ವಿತ ರಕ್ಷಣಾ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಭೇಟಿಗೆ ಸಂಬಂಧಿಸಿದಂತೆ ನೆಡೆದ ಘಟನೆಗಳ ತಿರುವಿನಲ್ಲಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಿ ಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ

ನಾನು ಈ ವಿಷಯದ ಬಗ್ಗೆ ಫೋನಿನೊಂದಿಗೆ ಮಾತನಾಡಿದ್ದೇನೆ.
"ನಾವು ಭಿನ್ನಾಭಿಪ್ರಾಯಗಳನ್ನು ಮರೆತು ಅತಿವೃಷ್ಠಿ ಇಂದ ತೊಂದರೆ ಆಗಿರುವ ಜನರ ಬಗ್ಗೆ ಗಮನ ಹರಿಸಬೇಕಾಗಿದೆ. ಈ ಘಟನೆಗೆ ಬಣ್ಣ ಬಳಿದು ನಮ್ಮ ಗುರಿ ಇಂದ ವಿಚಲಿತರಾಗುವುದು ಬೇಡ. ಕೇಂದ್ರ ಸಚಿವರ ಬೆಂಬಲ ಹೇಗೆ ಮುಂದುವರಿಯುತ್ತದೆ ಎಂಬ ನಂಬಿಕೆ ಇದೆ" ಎಂದು ಹೇಳಿದ್ದಾರೆ

ನಮ್ಮ ಸರಕಾರವು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸ್ವಯಂಸೇವಕರ ಪರಿಹಾರ ಸಂಸ್ಥೆಗಳೊಂದಿಗೆ ಜಿಲ್ಲೆಯ ಪರಿಹಾರ ಮತ್ತು ಪುನರ್ವಸತಿ ಬಗ್ಗೆ ಹಗಲಿರುಳು ಕೆಲಸ ಮಾಡುತ್ತಿದೆ. ಪ್ರವಾಸೋದ್ಯಮ ಮತ್ತು ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವ ಸ ರಾ ಮಹೇಶ್ ಅವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸ್ವಯಂಸೇವಕರ ಪರಿಹಾರ ಸಂಸ್ಥೆಗಳೊಂದಿಗೆ ಅವರು ದಣಿವರಿಯಿಲ್ಲದೆ ಕೆಲಸ ಮಾಡಿದ್ದಾರೆ ಎಂದು ಸಿ ಎಂ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ
 

Edited By

vinay vinay

Reported By

vinay vinay

Comments