Report Abuse
Are you sure you want to report this news ? Please tell us why ?
ಭಾರತೀತೀರ್ಥ ಶ್ರೀಗಳಿಂದ ವಿಶೇಷ ಉಡುಗೊರೆ ಪಡೆದ ರಾಹುಲ್ ಗಾಂಧಿ...!!
22 Mar 2018 10:37 AM | Politics
378
Report
ಶೃಂಗೇರಿ ಶಾರದಾಂಬೆ ಪೀಠದ ಭೇಟಿ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಭಾರತೀತೀರ್ಥ ಶ್ರೀಗಳು ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.
ಹೌದು, ಭಾರತೀತೀರ್ಥ ಶ್ರೀಗಳು ಫೋಟೋವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಶೃಂಗೇರಿ ಶ್ರೀ ಶಾರದಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿಗೆ ಶ್ರೀಗಳು ಈ ಹಿಂದೆ ಭೇಟಿ ನೀಡಿದ್ದ ರಾಜೀವ್ ಗಾಂಧಿ ಅವರ ಫೋಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ.
Comments