ವಿಕಾಸಪರ್ವ:126 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ

17 Feb 2018 11:02 PM | Politics
17843 Report

ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ನ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ 126 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.126 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಿದ್ದಾರೆ.

ಅಥಣಿ- ಗಿರೀಶ ಭೂತಾಳೆ, ಬೆಳಗಾವಿ-  ಗ್ರಾಮೀಣ- ಶಿವನಗೌಡ ಪಾಟೀಲ, ಬೈಲಹೊಂಗಲ- ಶಂಕರ ಮಾಳಗಿ, ರಾಮದುರ್ಗ- ಜಾವೇದ್, ತೇರದಾಳ- ಬಸವರಾಜ ಕಣ್ಣೂರ, ಜಮಖಂಡಿ- ತೌಫಿಕ್, ಬಾದಾಮಿ- ಹನುಮಂತ ಮಾವಿನಮರದ, ಮುದ್ದೇಬಿಹಾಳ- ಎ.ಎಸ್.ಪಾಟೀಲನಡಹಳ್ಳಿ, ಬಸವನಬಾಗೇವಾಡಿ- ಅಪ್ಪುಗೌಡ ಪಾಟೀಲಮನಗೂಳಿ, ನಾಗಠಾಣ-  ದೇವಾನಂದ ಚವ್ಹಾಣ, ಇಂಡಿ- ಬಿ.ಡಿ. ಪಾಟೀಲ, ಸಿಂಧಗಿ- ಮನಗೂಳಿ, ಜೇವರ್ಗಿ- ಕೇದಾರ ಲಿಂಗಯ್ಯ, ಸುರಪುರ- ರಾಜಾಕೃಷ್ಣಾ ನಾಯಕ, ಶಹಪುರ- ಅಮೀನ್ ರೆಡ್ಡಿ, ಯಾದಗಿರಿ- ಎ.ಸಿ. ಕಡಲೂರು, ಗುರುಮಿಠ್ಠಕಲ್- ನಾಗನಗೌಡ,ಚಿಂಚೋಳಿ-  ಶ್ರೀಮತಿ ಸುಶೀಲಾಬಾಯಿ ಬಿ.ಕೊರವಿ, ಕಲ್ಬುರ್ಗಿ ದಕ್ಷಿಣ- ಬಸವರಾಜ ದಿಗ್ಗಾವಿ, ಕಲ್ಬುರ್ಗಿ ಉತ್ತರ- ನಾಸೀರ್ ಉಸ್ತಾದ್, ಆಳಂದ- ಸೂರ್ಯಕಾಂತ ಕೊರಳ್ಳಿ, ಹುಮ್ನಾಬಾದ್- ನಾಸೀರ್ ಹುಸೇನ್, ಬೀದರ್ ದಕ್ಷಿಣ- ಬಂಡೆಪ್ಪ ಕಾಶೆಂಪೂರ್, ಮಾನ್ವಿ- ರಾಜಾವೆಂಕಟಪ್ಪ ನಾಯ್ಕ್, ದೇವದುರ್ಗ- ವೆಂಕಟೇಶ ಪೂಜಾರಿ, ಲಿಂಗಸುಗೂರು- ಸಿದ್ದು ಬಂಡಿ, ಮಸ್ಕಿ- ರಾಜಸೋಮನಾಥ ನಾಯ್ಕ್, ಕನಕಗಿರಿ- ಶ್ರೀಮತಿ ಮಂಜುಳಾ ಡಿ.ಎಂ.ರವಿ, ಯಲ್ಬುರ್ಗಾ- ವೀರಣಗೌಡ ಪೊಲೀಸ್ ಪಾಟೀಲ್,ಕುಷ್ಟಗಿ- ಎಚ್.ಸಿ. ನೀರಾವರಿ, ಸಿಂಧನೂರು- ನಾಡಗೌಡ, ನವಲಗುಂದ- ಎನ್.ಎಚ್. ಕೋನರಡ್ಡಿ, ಕುಂದಗೋಳ- ಎಂ.ಎಸ್. ಅಕ್ಕಿ, ಹುಬ್ಬಳ್ಳಿ- ಧಾರವಾಡ ಕೇಂದ್ರ- ರಾಜಣ್ಣ ಕೊರವಿ, ಕಾರವಾರ- ಆನಂದ ಅಸ್ನೋಟಿಕರ್, ಕುಮಟಾ- ಪ್ರದೀಪ್ ನಾಯಕ, ಭಟ್ಕಳ- ಇನಾಯತ್ ವುಲ್ಲಾ, ಶಿರಸಿ-  ಶಶಿಭೂಷಣ್ ಹೆಗಡೆ, ಯಲ್ಲಾಪುರ- ರವೀಂದ್ರ ನಾಯಕ, ಹಾವೇರಿ- ಸಂಜಯ್ ಡಾಂಗೆ, ಹಿರೇಕೆರೂರು- ಸಿದ್ದಪ್ಪ, ರಾಣೆಬೆನ್ನೂರು- ಶ್ರೀಪಾದ ಸಾಹುಕಾರ, ಸಂಡೂರು- ವಸಂತಕುಮಾರ್,ಕೂಡ್ಲಗಿ- ಎನ್.ಟಿ. ಬೊಮಣ್ಣ, ಮೊಳಕಾಲ್ಮೂರು- ಎತ್ತಿನಹಟ್ಟಿಗೌಡರು, ಚಳ್ಳಕೆರೆ- ರವೀಶ್ , ಚಿತ್ರದುರ್ಗ- ಕೆ.ಸಿ. ವೀರೇಂದ್ರ,ಹಿರಿಯೂರು- ಯಶೋಧರ್, ಹೊಳಲ್ಕೆರೆ- ಶ್ರೀನಿವಾಸ ಗದ್ದಿಗೆ, ಹರಿಹರ- ಎಚ್.ಎಸ್. ಶಿವಶಂಕರ್, ಚನ್ನಗಿರಿ- ಹೂದಿಗೆರೆ ರಮೇಶ್, ಮಾಯಕೊಂಡ- ಶ್ರೀಮತಿ ಶೀಲಾ ನಾಯಕ, ಶಿವಮೊಗ್ಗ ಗ್ರಾಮಾಂತರ- ಶಾರದಾ ಪೂರ್ಯನಾಯ್ಕ, ಭದ್ರಾವತಿ- ಅಪ್ಪಾಜಿಗೌಡ, ಶಿವಮೊಗ್ಗ- ನಿರಂಜನ್, ತೀರ್ಥಹಳ್ಳಿ- ಮಂಜುನಾಥಗೌಡ, ಶಿಕಾರಿಪುರ- ಬಳಿಗಾರ್, ಸೊರಬ- ಮಧು ಬಂಗಾರಪ್ಪ,ಬೈಂದೂರು- ರವಿ ಶೆಟ್ಟಿ, ಉಡುಪಿ- ಬಿಡ್ತಿ ಬಂಗಾಧರ ಭಂಡಾರಿ, ಶೃಂಗೇರಿ- ವೆಂಕಟೇಶ ಗೋವಿಂದೇಗೌಡ,  ಮೂಡಿಗೆರೆ- ಬಿ.ಬಿ. ನಿಂಗಯ್ಯ, ಚಿಕ್ಕಮಗಳೂರು- ಹರೀಶ್, ಕಡೂರು- ವೈ.ಎಸ್.ವಿ. ದತ್ತಾ, ಚಿಕ್ಕನಾಯಕನಹಳ್ಳಿ- ಸುರೇಶ್ ಬಾಬು, ತಿಪಟೂರು- ಲೋಕೇಶ್ವರ್, ತುರುವೇಕೆರೆ- ಎಂ.ಟಿ. ಕೃಷ್ಣಪ್ಪ, ಕುಣಿಗಲ್- ಡಿ. ನಾಗರಾಜಯ್ಯ, ತುಮಕೂರು ನಗರ- ಗೋವಿಂದರಾಜು,ತುಮಕೂರು ಗ್ರಾಮಾಂತರ- ಗೌರಿ ಶಂಕರ್, ಕೊರಟಗೆರೆ- ಸುಧಾಕರ್ ಲಾಲ್, ಗುಬ್ಬಿ- ಶ್ರೀನಿವಾಸ, ಶಿರಾ- ಸತ್ಯನಾರಾಯಣ, ಪಾವಗಡ- ತಿಮ್ಮರಾಯಪ್ಪ, ಮಧುಗಿರಿ- ವೀರಭದ್ರಯ್ಯ, ಚಿಕ್ಕಬಳ್ಳಾಪುರ- ಬಿ.ಎನ್. ಬಚ್ಚೇಗೌಡ, ಶಿಡ್ಲಘಟ್ಟ- ರಾಜಣ್ಣ,ಚಿಂತಾಮಣಿ- ಕೃಷ್ಣರೆಡ್ಡಿ, ಬಾಗೇಪಲ್ಲಿ- ಮನೋಹರ, ಶ್ರೀನಿವಾಸಪುರ- ವೆಂಕಟಶಿವರೆಡ್ಡಿ, ಕೆಜಿಎಫ್- ಭಕ್ತವತ್ಸಲಂ,ಬಂಗಾರಪೇಟೆ- ಮಲ್ಲೇಶ, ಮಾಲೂರು- ಮಂಜುನಾಥಗೌಡ, ಕೆ.ಆರ್.ಪುರಂ- ಗೋಪಾಲ, ಬ್ಯಾಟರಾಯನಪುರ- ಚಂದ್ರಣ್ಣ, ಯಶವಂತಪುರ- ಜವರಾಯಗೌಡ, ದಾಸರಹಳ್ಳಿ- ಮಂಜುನಾಥ, ಮಹಾಲಕ್ಷ್ಮೀ ಲೇಔಟ್- ಗೋಪಾಲಯ್ಯ, ಹೆಬ್ಬಾಳ- ಹನುಮಂತೇಗೌಡ, ಸರ್ವಜ್ಞನಗರ- ಅನ್ವರ್ ಶರೀಫ್, ಗಾಂಧಿ ನಗರ- ನಾರಾಯಣಸ್ವಾಮಿ, ಬಸವನಗುಡಿ- ಬಾಗೇಗೌಡ, ಪದ್ಮನಾಭನಗರ- ಗೋಪಾಲ, ಬಿಟಿಎಂ ಲೇಔಟ್- ದೇವದಾಸ, ದೇವನಹಳ್ಳಿ- ಪಿಳ್ಳಮುನಿಶ್ಯಾಮಪ್ಪ, ದೊಡ್ಡಬಳ್ಳಾಪುರ- ಮುನೇಗೌಡ, ನೆಲಮಂಗಲ- ಡಾ. ಶ್ರೀನಿವಾಸಮೂರ್ತಿ,ರಾಮನಗರ- ಎಚ್.ಡಿ. ಕುಮಾರಸ್ವಾಮಿ, ಮಾಗಡಿ- ಮಂಜು, ಮಳವಳ್ಳಿ- ಅನ್ನದಾನಿ, ಮದ್ದೂರು- ಡಿ.ಸಿ. ತಮ್ಮಣ್ಣ,ಮೇಲುಕೋಟೆ- ಸಿ.ಎಸ್. ಪುಟ್ಟರಾಜು, ಶ್ರೀರಂಗಪಟ್ಟಣ- ರವೀಂದ್ರ ಶ್ರೀಕಂಠಯ್ಯ, ಕೆ.ಆರ್. ಪೇಟೆ- ನಾರಾಯಣಗೌಡ,ನಾಗಮಂಗಲ- ಸುರೇಶಗೌಡ, ಶ್ರವಣಬೆಳಗೊಳ- ಸಿ.ಎನ್. ಬಾಲಕೃಷ್ಣ, ಅರಸಿಕೆರೆ- ಶಿವಲಿಂಗೇಗೌಡ, ಹಾಸನ- ಎಚ್.ಎಸ್. ಪ್ರಕಾಶ, ಹೊಳೆನರಸೀಪುರ- ಎಚ್.ಡಿ. ರೇವಣ್ಣ, ಅರಕಲಗೂಡು- ಎ.ಟಿ. ರಾಮಸ್ವಾಮಿ, ಸಕಲೇಶಪುರ- ಎಚ್.ಕೆ. ಕುಮಾರಸ್ವಾಮಿ,ಬೇಲೂರು- ಲಿಂಗೇಶ್, ಮಡಿಕೇರಿ- ಜಿ. ವಿಜಯ, ವಿರಾಜಪೇಟೆ- ಸಂಕೇತ್ ಪೂವಯ್ಯ, ಪಿರಿಯಾಪಟ್ಟಣ- ಮಹದೇವ, ಕೆ.ಆರ್. ನಗರ- ಸಾ.ರಾ. ಮಹೇಶ್, ಹುಣಸೂರು- ಎಚ್.ವಿಶ್ವನಾಥ್, ಚಾಮುಂಡೇಶ್ವರಿ- ಜಿ.ಟಿ. ದೇವೇಗೌಡ, ಚಾಮರಾಜ- ಕೆ.ಎಸ್. ರಂಗಪ್ಪ, ನರಸಿಂಹರಾಜ- ಅಬ್ದುಲ್ಲಾ, ಕೃಷ್ಣರಾಜ- ಮಲ್ಲೇಶ, ವರುಣ- ಅಭಿಷೇಕ್, ಎಚ್.ಡಿ. ಕೋಟೆ- ಚಿಕ್ಕಣ್ಣ, ಮುಳಬಾಗಿಲು- ಸಮೃದ್ಧಿ ಮಂಜುನಾಥ, ಟಿ.ನರಸೀಪುರ- ಅಶ್ವಿನ್ ಕುಮಾರ್, ಹಳಿಯಾಳ- ಕೆ.ಆರ್. ರಮೇಶ್.

 

Edited By

Shruthi G

Reported By

Shruthi G

Comments