300 ಕೋಟಿ ರೂ ಡಿನೋಟಿಫಿಕೇಷನ್ ಆರೋಪಕ್ಕೆ ಸಿಎಂ ತಿರುಗೇಟು

10 Oct 2017 4:28 PM | Politics
380 Report

ಬಿಜೆಪಿಯಿಂದ ಸಿಎಂ ವಿರುದ್ಧ ದಾಖಲೆ ಬಿಡುಗಡೆ ವಿಚಾರ. 300 ಕೋಟಿ ರೂಪಾಯಿ ಮೊತ್ತದ ಭೂಮಿ ಡಿನೋಟಿಫೈ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ . ತಮ್ಮ ವಿರುದ್ಧ ಬಿಜೆಪಿ ಮಾಡಿದ್ದ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡುವ ಮೂಲಕ ಉತ್ತರಿಸಿದ್ದಾರೆ.

ನಾನು ಡಿನೋಟಿಫೈ ಮಾಡಿಯೇ ಇಲ್ಲ , ಇನ್ಯಾವ ದಾಖಲೆ ಇದೆ ..? ಎಲೆಕ್ಷನ್ ಬಂತಲ್ಲ ನನ್ನ ಹೆಸರು ಹಾಲು ಮಾಡುವ ಯತ್ನ ಇದು. ಇದರಲ್ಲಿ ಬಿಜೆಪಿ ಯವರು ಯಶಸ್ವಿಯಾಗಲ್ಲ - ಸಿಎಂ ತಿರುಗೇಟು . ಬೆಂಗಳೂರು ಉತ್ತರವಲಯದ ಭೂಪ ಸಂದ್ರದಲ್ಲಿ 6.26 ಎಕರೆ ಭೂಮಿ ಡಿನೋಟಿಫೈ ಆರೋಪ ಮುಖ್ಯ ಮಂತ್ರಿಗಳ ಮೇಲೆ ಬಂದಿದೆ.

 

Edited By

Suresh M

Reported By

Madhu shree

Comments