ರಾಜ್ಯದ ರೈತರಲ್ಲಿ ಹೆಚ್ ಡಿ ರೇವಣ್ಣ ಮನವಿ ಮಾಡಿದ್ದೇನು ?

01 Sep 2017 3:23 PM | Politics
1323 Report

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರೇವಣ್ಣನವರು,ದೇವೇಗೌಡ್ರು ಇರೋ ತನಕ ರಾಜಕೀಯ ಮಾಡುತೀನಿ ನಂತರ ಸುಮ್ಮನೆ ಮನೇಲಿ ಇರ್ತೀನಿ , ದೇವೇಗೌಡರಿಗೆ ರಾಜಕೀಯ ಹೇಳಿಕೊಡುವ ಅವಶ್ಯಕತೆ ಇಲ್ಲ . ರೈತರು ಆತ್ಮಹತ್ಯೆ ಮಾಡ್ಕೋಬೇಡಿ 2018 ವರೆಗೆ ಕಾಯಿರಿ ,ರಾಜ್ಯ ರೈತರ ಸಾಲ ಸಂಪೂರ್ಣ ಮನ್ನಾ ಮಾಡುತೀವಿ ಎಂದು ಹೇಳಿದ್ದರು.

Edited By

Suresh M

Reported By

Suresh M

Comments