Report Abuse
Are you sure you want to report this news ? Please tell us why ?
ಚಿಕ್ಕಮಗಳೂರು ಚಾರ್ಮುಡಿ ಘಾಟ್ ಅರಣ್ಯ ಬೆಂಕಿಗಾಹುತಿ

02 Feb 2018 1:43 PM | General
410
Report
ಚಿಕ್ಕಮಗಳೂರು, ಫೆ.2-ಕೊಟ್ಟಿಗೆಹಾರ ಬಳಿಯ ಚಾರ್ಮುಡಿ ಘಾಟ್ನ ಏಕಲವ್ಯ ಶಾಲೆ ಸಮೀಪದ ಅರಣದ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಸುದ್ದಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ, ಸ್ಥಳೀಯರು ಹಾಗೂ ಅಗ್ನಿಶಾಮಕದಳದವರು ಒಟ್ಟಿಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಸುಮಾರು ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

Edited By
Shruthi G

Comments