ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಜೆಡಿಎಸ್ ಮನವಿ

18 Dec 2017 9:44 AM | General
330 Report

ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕಾಪಡಲು ಅಗತ್ಯ ಸುವ್ಯವಸ್ಥೆಯನ್ನು ಕಾಪಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಜಿಲ್ಲಾ ಘಟಕದಿಂದ ರಾಜ್ಯದ ಗೃಹ ಮಂತ್ರಿಗೆ ಮನವಿ ಪತ್ರ ರವಾನಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆ ಈ ಹಿಂದಿನಿಂದ ಶಾಂತಿ ಸುವ್ಯವಸ್ಥೆಗೆ ಹೆಸರಾಗಿದ್ದು, ಇತ್ತೀಚಿಗೆ ಸಮಾಜಘಾತುಕ, ವಿಚಿದ್ರಕಾರಿ ಶಕ್ತಿಗಳು ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕದಡಲು ಪ್ರಯತ್ನಿಸುತ್ತಿರುವುದು ತುಂಬಾ ಕಳವಳಕಾರಿಯಾಗಿದೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಹಿಂದಿನಿಂದ ಎಲ್ಲ ಧರ್ಮದವರು ಸಾಮರಸ್ಯದಿಂದ ಬಾಳ್ವೆ ಮಾಡಿಕೊಂಡು ಬರುತ್ತಿದ್ದು, ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಘಟನೆಗಳಿಂದ ಪ್ರಕ್ಷುಬ್ದ ವಾತಾರಣ ನಿರ್ಮಾಣವಾಗಿ ಜನಸಾಮಾನ್ಯರು ಆತಂಕಗೊಳ್ಳುವಂತಾಗಿದೆ ಎಂದು ಹೇಳಿದೆ.

Edited By

Shruthi G

Reported By

Shruthi G

Comments