ಸಿಎಂ ಸಿದ್ದರಾಮಯ್ಯ ಧರ್ಮಸ್ಥಳವನ್ನು ಅಪವಿತ್ರಗೊಳಿಸಿದ್ರಾ..? ಮಾಂಸ ತಿಂದು ದೇವರ ದರ್ಶನ

23 Oct 2017 1:23 PM | General
496 Report

ರಾಜ್ಯದ ಶಕ್ತಿ ಶಾಲಿ ದೇವಸ್ಥಾನಕ್ಕೆ ಮಾಂಸ ತಿಂದು ಕಾಟಾಚಾರಕ್ಕೆ ಸಿಎಂ ಭೇಟಿ ಕೊಟ್ರಾ ? ಈ ಮಂಜುನಾಥನ ಅವಕೃಪೆಗೆ ಸಿಎಂ ಸಿದ್ದರಾಮಯ್ಯ ಒಳಗಾಗ್ತಾರಾ ?...

 ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧರ್ಮಸ್ಥಳ ಧಾರ್ಮಿಕ ತಾಣ ತುಂಬಾ ಪ್ರಭಾವಿ ಕ್ಷೇತ್ರ ನುಡಿದ ಹಾಗೆ ನಡೆಯದಡಿಲ್ಲವೋ ಅಂತವರಿಗೆ ಮಂಜುನಾಥ ನಿಂದ ಕಷ್ಟ ಕಟ್ಟಿಟ್ಟ ಬುತ್ತಿ ಎಂಬ ವಾಡಿಕೆಯಲ್ಲಿ ಈ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳಕ್ಕೆ ಇದೆ.ಧರ್ಮಸ್ಥಳ  ಮಂಜುನಾಥನ ದರ್ಶನಕ್ಕೆ ಮೀನು ತಿಂದು ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದ ಸಿಎಂ . ಮಧ್ಯಾಹ್ನ ಬಂಟವಾಳದಲ್ಲಿ ಮೀನೂಟ ತಿಂದು ಸಂಜೆ ಮಂಜುನಾಥನ ದರ್ಶನ ಮಾಡಲು ಹೋಗಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾಂಸದೂಟ ತಿಂದು ಧರ್ಮಸ್ಥಳದ ಮಂಜುನಾಥನ ದೇಗುಲವನ್ನು ಸಿಎಂ ಅಪವಿತ್ರಗೊಳಿಸಿದ್ರಾ ?

Edited By

Suresh M

Reported By

Suresh M

Comments