ಗಣಪತಿ ಪ್ರಕರಣದಲ್ಲಿ ಸಚಿವ ಜಾರ್ಜ್​ಗೆ ಸಿಬಿಐನಿಂದ ಎಫ್ಐಆರ್ !

11 Sep 2017 6:12 PM | General
2886 Report

ಸಿಎಂ ಸಿದ್ದರಾಮಯ್ಯ ಸಂಪುಟದ ಸಚಿವ ಸಹದ್ಯೋಗಿಗೆ ಕಾನೂನು ಸಂಕಷ್ಟ ಎದುರಾಗಿದೆ  ಜೈಲು ಹಕ್ಕಿಯಾಗುವಂತಹ ಲಕ್ಷಣಗಳೇ ಹೆಚ್ಚಾಗಿದೆ.

 

ಸಚಿವ ಜಾರ್ಜ್​, ಡಿವೈಎಸ್​​ಪಿ ಗಣಪತಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದು ಜಾರ್ಜ್​ ಮತ್ತು ಹಿರಿಯ ಅಧಿಕಾರಿ ಸೇರಿ ಇಬ್ಬರಿಗೂ ಆರ್ಟಿಕಲ್​​ 302 ಕಾಯ್ದೆಯ ಕೊಲೆ ಮೊಕದ್ದಮೆ ಎಫ್​ಐಆರ್​ ಹಾಕಲಾಗಿದೆ

ಗಣಪತಿ ಪ್ರಕರಣವನ್ನು ಸಿಬಿಐಗೆ ಸರ್ಕಾರ ವಹಿಸಿದ್ದ ಹಿನ್ನಲೆಯಲ್ಲಿ, ಸಿಬಿಐ ಪ್ರಕರಣದ ಎಲ್ಲಾ ದಾಖಲಾತಿಗಳನ್ನು ವಶಕ್ಕೆ ಪಡೆಯುತ್ತಿದೆ. ಅಲ್ದೇ ಸಿಬಿಐ ಇದಾಗಲೇ ಜಾರ್ಜ್​ ಮೇಲೆ ಪ್ರಕರಣ ದಾಖಲಿಸಲು ಸಕಲ ಸಿದ್ದತೆ ನಡೆಸಿದೆ. ವಿಶೇಷ ಅಂದ್ರೆ ಜಾರ್ಜ್​ ಮೇಲೆ 302 ಮೊಕದ್ದಮೆ ದಾಖಲು ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಇನ್ನೂ ಸಿಬಿಐ ಈ ಕೇಸ್​ ದಾಖಲು ಮಾಡುತ್ತಿದ್ದಂತೆ ಜಾರ್ಜ್​ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಗುತ್ತದೆ.

Edited By

Suresh M

Reported By

Suresh M

Comments