ಸ್ವಾಮೀಜಿ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

28 Oct 2017 12:07 PM | Crime
387 Report

ದಯಾನಂದಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​ ಸಿಕ್ಕಿದೆ. ಪ್ರವೀಣ್, ಹಿಮಾಚಲನಿಂದ ಸ್ವಾಮೀಜಿ ಹನಿಟ್ರ್ಯಾಪ್​​ ತಂತ್ರ ನಡೆಸಿದ್ದಾರೆ. ಸಿಡಿ ಇಟ್ಟುಕೊಂಡು ಸ್ವಾಮೀಜಿ ಬಳಿ ದುಡ್ಡು ವಸೂಲಿಗೆ ಮಾಸ್ಟರ್ ಪ್ಲಾನ್​ ನಡೆಸಿದ್ದು, ಗ್ರಾಮದ ಯುವಕ ಹರೀಶ್ ಎಂಬುವನ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿದೆ.

ದಯಾನಂದಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​ ಸಿಕ್ಕಿದೆ. ಪ್ರವೀಣ್, ಹಿಮಾಚಲನಿಂದ ಸ್ವಾಮೀಜಿ ಹನಿಟ್ರ್ಯಾಪ್​​ ತಂತ್ರ ನಡೆಸಿದ್ದಾರೆ. ಸಿಡಿ ಇಟ್ಟುಕೊಂಡು ಸ್ವಾಮೀಜಿ ಬಳಿ ದುಡ್ಡು ವಸೂಲಿಗೆ ಮಾಸ್ಟರ್ ಪ್ಲಾನ್​ ನಡೆಸಿದ್ದು, ಗ್ರಾಮದ ಯುವಕ ಹರೀಶ್ ಎಂಬುವನ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿದೆ. ಸ್ವಾಮೀಜಿ ಪರ ಮಠದ ಭಕ್ತರಿಂದ ಹರೀಶ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಘಟನೆ ಬಳಿಕ ಹರೀಶ್ ತಲೆಮರೆಸಿಕೊಂಡಿದ್ದಾನೆ. ಇನ್ನು ವಿಡಿಯೋದಲ್ಲಿ ಹಿಮಾಚಲ, ಪ್ರವೀಣ್​ ಬಗ್ಗೆ ಮಾಹಿತಿ ನೀಡಿರುವ ಹರೀಶ್​​ ನಮ್ಮ ಬಳಿ ಇದೆ ರಾಸಲೀಲೆ ಸಿಡಿ ಇದೆ, ಸ್ವಾಮೀಜಿ ಬಳಿ 20 ಲಕ್ಷ ಕೇಳುವಂತೆ ಹಿಮಾಚಲ ಆಮಿಷವೊಡ್ಡಿದ್ರು ಎಂದಿದ್ದಾನೆ.

Edited By

Suresh M

Reported By

Madhu shree

Comments