Report Abuse
Are you sure you want to report this news ? Please tell us why ?
ಸೆಂಟ್ರೆಲ್ ಜೈಲಿನಲ್ಲಿ ನಡೀತು ಕೈದಿಗಳ ಗುಂಪುಗಳಿಂದ ಹಿಗ್ಗಾ ಮುಗ್ಗಾ ಥಳಿತ
12 Sep 2017 1:05 AM | Crime
515
Report
ಮಂಗಳೂರು: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಸಹ ಕೈದಿಗಳು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವರದಿಯಾಗಿದೆ.
ಮಂಗಳೂರು: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಸಹ ಕೈದಿಗಳು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವರದಿಯಾಗಿದೆ. ಮಂಗಳೂರು ಸೆಂಟ್ರೆಲ್ ಜೈಲಿನಲ್ಲಿ ಮಧ್ಯಾಹ್ನ ಭಾಸ್ಕರ್ ಶೆಟ್ಟಿ ಪ್ರಕರಣದ ಆರೋಪಿಗಳಾದ ನಿರಂಜನ ಭಟ್ ಮತ್ತು ನವನೀತ್ ಭಟ್ ಮೇಲೆ ಕೈದಿಗಳ ಗುಂಪು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವರದಿಯಾಗಿದೆ.
ಈಗಾಗ್ಲೇ ಗಾಯಾಳು ಆರೋಪಿಗಳನ್ನು ಮಂಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Edited By
Shruthi G




Comments